Blog

Your blog category

13

“ಭಾಗವತ ಏಳನೇ ಸ್ಕಂದ” (ಪ್ರಹ್ಲಾದ ಚರಿತ್ರೆ) ಉಪನ್ಯಾಸ

“ಅಧಿಕಮಾಸ ಜ್ಞಾನಯಜ್ಞ” ಪ್ರಯುಕ್ತ ಉತ್ತರಾದಿಮಠದಲ್ಲಿ ಮೈಸೂರು ರಾಮಚಂದ್ರಾಚಾರ್ಯರಿಂದ ಅಯೋಜಿಸಲ್ಪಟ್ಟು ತಾ-೨೪ ರಿಂದ ಆರಂಭಿಸಿ ಇವತ್ತಿನವರೆಗೆ ಏಳು ದಿನ ನಡೆದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ “ಭಾಗವತ ಏಳನೇ ಸ್ಕಂದ”(ಪ್ರಹ್ಲಾದ ಚರಿತ್ರೆ) ಉಪನ್ಯಾಸ ಕಾರ್ಯಕ್ರಮದ ಮಂಗಳೋತ್ಸವ ಇಂದು ನಡೆಯಿತು.ಈ ಸಂದರ್ಭದಲ್ಲಿ ಶ್ರೀಪಾದರು ಸತ್ಯನಾರಾಯಣಾಚಾರ್ಯರಿಂದ ರಚಿಸಲ್ಪಟ್ಟ “ದೈನಂದಿನ ಆಚರಣೆ” ಎಂಬ ಕೃತಿಯ ಐದನೇ ಬಾರಿಯ ಮುದ್ರಣವನ್ನು ಬಿಡುಗಡೆ ಮಾಡಿದರು. ಇದೇ ಸಮಯದಲ್ಲಿ ರಾಮಚಂದ್ರಾಚಾರ್ಯರು ಶ್ರೀ ಶ್ರೀ ಈಶಪ್ರಿಯತೀರ್ಥರಿಗೆ ಅವರ ಗುರುಗಳಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಭಾವಚಿತ್ರವನ್ನು ಕೊಡುಗೆಯಾಗಿ

“ಭಾಗವತ ಏಳನೇ ಸ್ಕಂದ” (ಪ್ರಹ್ಲಾದ ಚರಿತ್ರೆ) ಉಪನ್ಯಾಸ Read More »

Sri Palimaru Matha - Pranadevara Sannidhi

Sri Vidyamanya Teerthara Aradhana 2015

ವೇದಾಂತ ಸಾಮ್ರಾಜ್ಯದ ದಿಗ್ಗಜರೆನಿಸಿದ, ಶತಮಾನದ ಶಕಪುರುಷರಾದ, ಪರವಿದ್ಯೆಯಿಂದ ಮಾನ್ಯರಾದ, ಪರವಿದ್ಯೆಗೆ ಮಾನಾಯತೆಯನ್ನು ತಂದುಕೊಟ್ಟ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ 15ನೇ ಆರಾಧನೆ ಇಂದು.ಇಡಿಯ ಜೀವನವನ್ನು ಶ್ರೀಮದಾಚಾರ್ಯರ ತತ್ವಸಿದ್ಧಾಂತಕ್ಕೆ ಮಿಸಲಿಟ್ಟವರು..ಮಗುವಿನಂತೆ ಬದುಕಿದವರು.ಹೀಗಿಗಾಗಿಯೇ ಉಡುಪಿಯ ಕೃಷ್ಣ ತನ್ನ ಪೂಜೆಗೆ ಇವರನ್ನು ಕರೆಸಿಕೊಂಡ.ಇವರಿಂದ ಪೂಜೆಗೊಂಡ..ಈ ಚೇತನದ ಬದುಕು ನಮಗೆ ದಾರಿದೀಪವಾಗಲಿ.. Some glimpses from Sri Vidyamanyara Aradhana at Palimaru, Dwadasi, 12th April 2015  

Sri Vidyamanya Teerthara Aradhana 2015 Read More »