Article

Danashoora Karna HArikathe

Daanashoora Karna – Harikathe

As a part of the joint collaboration of Harikatha Parishat (R), Mangaluru, Akhila Karnataka Kirtana Parishat (R), Bengaluru and Shri Hande Dasa Pratishtana (R), Karkala, under the auspices of paryaya Shri Palimaru Matha to present Harikatha Jnana Yagna continually for a period of 60 days, Narayanadasa of Shirasi delivered a harikatha recital on “Daanashoora Karna” at the madhvamantapa of Shri Krishna Matha.

Daanashoora Karna – Harikathe Read More »

Raghavendra Chintana

Shri Raghavendra Chintana

ಜಾತಿಮತಭೇದವಿಲ್ಲದೆ ಎಲ್ಲರಿಂದಲೂ ಮಾನ್ಯರು ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರು. ಪ್ರೀತಿಯಿಂದ, ಭಕ್ತಿಯಿಂದ ನಾವೆಲ್ಲ ಗುರುರಾಜರನ್ನು ಕರೆಯುವುದು ’ರಾಯರು’ ಎಂದು. ಈ ರಾಯರು ಎನ್ನುವ ಶಬ್ದದ ಒಂದು ಪುಟ್ಟ ಚಿಂತನೆಯನ್ನು ನೋಡೋಣ.

Shri Raghavendra Chintana Read More »

Ratha Saptamee - Palimaru Matha

Ratha Saptami – A few guildelines

Sapthami of shukla paksha in the month of Magha is popularly known as Ratha Sapthami. This is a period of transition. It is a day wherein the Sun makes a minor shift in its position. It is also the day of the birth of the Sun. It is on this day that the chill winter ceases and the cozy rays of the Sun begin to percolate across the earth. Since this day invigorates the atmosphere, our ancestors have accorded importance to it.

Ratha Saptami – A few guildelines Read More »

Vidura Neeti

ದಾನ ಮಾಡದವನನ್ನು ಹಾಗೂ ತಪಸ್ಸು ಮಾಡದವನನ್ನು ಏನು ಮಾಡಬೇಕು?

ಸಂಪತ್ತಿದ್ದೂ ದಾನ ಮಾಡದ ಪಿಟ್ಟಾಸಿಯಿಂದ ಸಮಾಜಕ್ಕೇನೂ ಉಪಾಯೋಗವಿಲ್ಲ. ಹಾಗಾಗಿ ಅವನಿರುವುದಕ್ಕಿಂತ ಇಲ್ಲದಿರುವುದೇ ವಾಸಿ. ದಾರಿದ್ರ್ಯ ಎನ್ನುವುದು ಹಲವು ಬಗೆಯದ್ದು.

ದಾನ ಮಾಡದವನನ್ನು ಹಾಗೂ ತಪಸ್ಸು ಮಾಡದವನನ್ನು ಏನು ಮಾಡಬೇಕು? Read More »

Gallery 1

ಪತಿಯ ಬಿಟ್ಟು ತನ್ನ ಪೂಜಿಸಲು ದುರ್ಗೆಯೊಪ್ಪಳು

ನೀನು ವಿಶ್ವದ ಒಡತಿಯಾಗಿ ಇಡಿಯ ವಿಶ್ವವನ್ನು ಪಾಲಿಸುತ್ತಿರುವಿ. ವಿಶ್ವನಾಮಕ ವಿಷ್ಣುವನ್ನು ಸ್ವಾಮಿಯನ್ನಾಗಿಸಿಕೊಂಡು ವಿಶ್ವವನ್ನು ಹೊರುತ್ತಿರುವೆ. ವಿಶ್ವದ ಒಡೆತನ ಪಡೆದಿರುವ ಬ್ರಹ್ಮರುದ್ರಾದಿಗಳೆಲ್ಲರೂ ನಿರಂತರ ನಮಸ್ಕರಿಸುವರು ನಿನಗೆ. ನಿನ್ನನ್ನು ಭಕ್ತಿಯಿಂದ ಪೂಜಿಸುವರು ವಿಶ್ವಕ್ಕೆ ಆಶ್ರಯ ನೀಡುವ ಸಾಮರ್ಥ್ಯ ಪಡೆಯುವರು. ವಿಶ್ವೇಶ್ವರಿ ತ್ವಂ ಪರಿಪಾಸಿ ವಿಶ್ವಂ. ವಿಶ್ವಾತ್ಮಿಕಾ ಧಾರಯಸೀಹ ವಿಶ್ವಂ. ವಿಶ್ವೇಶವಂದ್ಯಾ ಭವತೀ ಭವಂತಿ. ವಿಶ್ವಾಶ್ರಯಾ ಯೇ ತ್ವಯಿ ಭಕ್ತಿನಮ್ರಾಃ – (ಮಾರ್ಕಂಡೇಯ ಪುರಾಣ) ವಿಷ್ಣುವಿನ ಜೊತೆಗೆಯೇ ಆರಾಧಿಸಿದಾಗ ಮಾತ್ರವೇ ಲಕ್ಷ್ಮೀದೇವಿ ಸಂತಸಪಡುವಳು. “ವಿಷ್ಣುನಾ ಸಹಿತಾ ಧ್ಯಾತಾ ಸಾ ಹಿ ತುಷ್ಟಿಂ

ಪತಿಯ ಬಿಟ್ಟು ತನ್ನ ಪೂಜಿಸಲು ದುರ್ಗೆಯೊಪ್ಪಳು Read More »

alt

ಪತಿಯ ಬಿಟ್ಟು ತನ್ನ ಪೂಜಿಸಲು ದುರ್ಗೆಯೊಪ್ಪಳು

ನೀನು ವಿಶ್ವದ ಒಡತಿಯಾಗಿ ಇಡಿಯ ವಿಶ್ವವನ್ನು ಪಾಲಿಸುತ್ತಿರುವಿ. ವಿಶ್ವನಾಮಕ ವಿಷ್ಣುವನ್ನು ಸ್ವಾಮಿಯನ್ನಾಗಿಸಿಕೊಂಡು ವಿಶ್ವವನ್ನು ಹೊರುತ್ತಿರುವೆ. ವಿಶ್ವದ ಒಡೆತನ ಪಡೆದಿರುವ ಬ್ರಹ್ಮರುದ್ರಾದಿಗಳೆಲ್ಲರೂ ನಿರಂತರ ನಮಸ್ಕರಿಸುವರು ನಿನಗೆ. ನಿನ್ನನ್ನು ಭಕ್ತಿಯಿಂದ ಪೂಜಿಸುವರು ವಿಶ್ವಕ್ಕೆ ಆಶ್ರಯ ನೀಡುವ ಸಾಮರ್ಥ್ಯ ಪಡೆಯುವರು. ವಿಶ್ವೇಶ್ವರಿ ತ್ವಂ ಪರಿಪಾಸಿ ವಿಶ್ವಂ. ವಿಶ್ವಾತ್ಮಿಕಾ ಧಾರಯಸೀಹ ವಿಶ್ವಂ. ವಿಶ್ವೇಶವಂದ್ಯಾ ಭವತೀ ಭವಂತಿ. ವಿಶ್ವಾಶ್ರಯಾ ಯೇ ತ್ವಯಿ ಭಕ್ತಿನಮ್ರಾಃ – (ಮಾರ್ಕಂಡೇಯ ಪುರಾಣ) ವಿಷ್ಣುವಿನ ಜೊತೆಗೆಯೇ ಆರಾಧಿಸಿದಾಗ ಮಾತ್ರವೇ ಲಕ್ಷ್ಮೀದೇವಿ ಸಂತಸಪಡುವಳು. “ವಿಷ್ಣುನಾ ಸಹಿತಾ ಧ್ಯಾತಾ ಸಾ ಹಿ ತುಷ್ಟಿಂ

ಪತಿಯ ಬಿಟ್ಟು ತನ್ನ ಪೂಜಿಸಲು ದುರ್ಗೆಯೊಪ್ಪಳು Read More »

Sri Vidyamanya Teertharu

ಶ್ರೀವಿದ್ಯಾಮಾನ್ಯರು ನಮ್ಮ ಮನೆಯ ಆಧ್ಯಾತ್ಮ ದೀಪವನ್ನು ಹಚ್ಚಿದವರು

ಪ್ರಸಿದ್ಧ ವಿದ್ವಾಂಸರಾದ ಶ್ರೀ ತಾಮ್ರಪರ್ಣೀ ರಾಘವೇಂದ್ರಾಚಾರ್ಯರ ಹರಿಗುರುಗಳ ಸೇವೆಯನ್ನು ಗಮನಿಸಿ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯದ ಸಂದರ್ಭದಲ್ಲಿ “ಪರವಿದ್ಯಾ ಪ್ರವೀಣ” ಎಂದು ಪ್ರಶಸ್ತಿ ನೀಡಿ ಸಂಮಾನಿಸಿ ಗೌರವಿಸಿದ ಸಂದರ್ಭದಲ್ಲಿ ಹೇಳಿದ ಮಾತಿದು.

ಶ್ರೀವಿದ್ಯಾಮಾನ್ಯರು ನಮ್ಮ ಮನೆಯ ಆಧ್ಯಾತ್ಮ ದೀಪವನ್ನು ಹಚ್ಚಿದವರು Read More »