nandana

Tapta Mudra Dharane

Tapta Mudra Dharane 2016

|| Sri Rama Sri || Thaptha Mudraadhaaranam Ekaadashi  July16  Friday Sri Palimaru Swamiji’s Programs Bangalore : Sri Prasanna Srinivasa Rayara Sannidhi Andrahalli Peenya 5.00am to 6.30am Mysore : Sri Krishna Mandira Narayana Shashtri Road Shivarampet Mysore 9.00am to 11.00am Sri Krishna Shame Sahukar Chennaiya Road Saraswathipuram Mysore 12.00pm to 4.00pm Sri Krishna Mandira K.R.Nagara 5.00pm […]

Tapta Mudra Dharane 2016 Read More »

Badari Yatre

Madhura Pattana Yaatre

Sri Vidyadheesha tirtharu and Sri Eeshapriya tirtharu visited “MADHURA “,the birth place of Lord Sri krishna. The dip in the holy river, Yamuna and Dandodaka to devotees was also sanctifying. ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಅದಮಾರು ಮಠದ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಇಂದು ಶ್ರೀಕೃಷ್ಣಜನ್ಮಸ್ಥಾನವಾದ “ಮಧುರಾಪಟ್ಟಣ”ಕ್ಕೆ ಹೋಗಿ ಯಮುನಾನದಿಯಲ್ಲಿ ಸ್ನಾನ ಮಾಡಿ ದಂಡೋದಕ ಕೈಗೊಂಡರು. (Photos:- Laxminarayan Udupa)    

Madhura Pattana Yaatre Read More »

Magha Mela Palimaru Swamiji

Magha mela at Prayaga

20.02.2016 ಪ್ರಯಾಗದಲ್ಲಿ ನಡೆಯುತ್ತಿರುವ “ಮಾಘಮೇಳ”ದಲ್ಲಿ ಪ್ರಯಾಗಮಠದ ಶ್ರೀ ಶ್ರೀವಿದ್ಯಾತ್ಮತೀರ್ಥ ಶ್ರೀಪಾದರು ಬೆಳೆಗ್ಗೆ ಆಯೋಜಿಸಿದ ‘ವಾಕ್ಯಾರ್ಥಗೋಷ್ಟಿ’ಯಲ್ಲಿ ಹಾಗು ಸಂಜೆ ಆಯೋಜಿಸಿದ  “ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ”ದಲ್ಲಿ ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಅದಮಾರು ಮಠದ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಭಾಗವಹಿಸಿದರು.          

Magha mela at Prayaga Read More »

Paranti Brahmha Kalasha Utsava

Brahmakalasha Utsava at Paaranti

ಪಾರಂತಿ ಶ್ರೀಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ- ಮಂತ್ರಾಲಯ ಮಠದ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಪಾರಂತಿಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಗದ್ಗುರುಗಳಾದ “ಶ್ರೀಮನ್ಮಧ್ವಾಚಾರ್ಯರ” ಬಿಂಬಪ್ರತಿಷ್ಠೆ ಮಾಡಿದರು. ಜೊತೆಗೆ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. Paranti Panchalingeshwar temple where Panchroopi Hari ( Vasudeva, Sankarshana, Pradyumna, Aniruddha and Narayana) was installed by Bheemsenadevaru before 5000 years and same temple was renovated by Shree

Brahmakalasha Utsava at Paaranti Read More »

Baramadi Subrahmanya Shasti

ಪಲಿಮಾರಿನ ಬರಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಸುಬ್ರಹ್ಮಣ್ಯ ಷಷ್ಠಿ”ಯ ಪ್ರಯುಕ್ತ ದೇವರಿಗೆ ಉತ್ಸವ

ಪಲಿಮಾರಿನ ಬರಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಸುಬ್ರಹ್ಮಣ್ಯ ಷಷ್ಠಿ”ಯ ಪ್ರಯುಕ್ತ ದೇವರಿಗೆ ಉತ್ಸವ ಹಾಗು ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಪಲಿಮಾರಿನ ಬರಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಸುಬ್ರಹ್ಮಣ್ಯ ಷಷ್ಠಿ”ಯ ಪ್ರಯುಕ್ತ ದೇವರಿಗೆ ಉತ್ಸವ Read More »

Abhinandana by Sri Kaniyur Swamiji

ಅಭಿನಂದನಾ ಸಮರ್ಪಣಾ

ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಶ್ರೀಪಾದರ ಅರವತ್ತು ವರ್ಷದ ಪ್ರಯುಕ್ತ ವಿಶೇಷ “ಅಭಿನಂದನಾ ಸಮರ್ಪಣಾ” ಕಾರ್ಯಕ್ರಮವನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ಶ್ರೀಪಾದರಿಗೆ “ಮುತ್ತಿನ ಅಭಿಷೇಕ” ಮಾಡಲಾಯಿತು ಹಾಗೆ ಅರವತ್ತು ತುಂಬಿದ ಶ್ರೀಪಾದರಿಗೆ ಅರವತ್ತು ಬಗೆಯ ವಸ್ತುಗಳನ್ನೂ ಸಮರ್ಪಿಸಲಾಯಿತು.

ಅಭಿನಂದನಾ ಸಮರ್ಪಣಾ Read More »

Arpanotsava

Sri Swamiji’s 60th Birthday – Arpanotsava

ಶ್ರೀಪಾದರು ತಮ್ಮ ಹತ್ತನೇ ಸುಧಾಮಂಗಳದ ಅರ್ಪಣೆಯ ಪ್ರಯುಕ್ತ “ಶ್ರೀಮನ್ಯಾಯಸುಧಾನುವಾದ” ಮಾಡಿದರು. ಪಲಿಮಾರು ಮಠದ ಶ್ರೀಪಾದರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಅರವತ್ತು ವರ್ಷದ ಸಾರ್ಥಕ ಬದುಕಿನ ತಿರುಪತಿಯ ಶ್ರೀ ಶ್ರೀನಿವಾಸನಿಗೆ ಅರ್ಪಿಸುವ “ಅರ್ಪಣೋತ್ಸವ”ದ ಪ್ರಧಾನ ಕಾರ್ಯಕ್ರಮವಾದ ತಾವು ಮಾಡಿದ ಹತ್ತನೇ ಶ್ರೀಮನ್ಯಾಯಸುಧಾ ಪಾಠದ ಅರ್ಪಣೆ “ಶ್ರೀಮನ್ಯಾಯಸುಧಾಮಂಗಳದ ಅರ್ಪಣೋತ್ಸವವನ್ನು ಇಂದು ಬಹಳ ವಿದ್ವತ್ಪೂರ್ಣವಾಗಿ ಅರ್ಪಿಸಿದರು. ಈ ಸಂದರ್ಭದಲ್ಲಿ ಅದಮಾರು ಮಠದ ಹಿರಿಯ ಶ್ರೀಪಾದರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಭಂಡಾರಿಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಮಂತ್ರಾಲಯ

Sri Swamiji’s 60th Birthday – Arpanotsava Read More »