Blog

Your blog category

alt

ಪತಿಯ ಬಿಟ್ಟು ತನ್ನ ಪೂಜಿಸಲು ದುರ್ಗೆಯೊಪ್ಪಳು

ನೀನು ವಿಶ್ವದ ಒಡತಿಯಾಗಿ ಇಡಿಯ ವಿಶ್ವವನ್ನು ಪಾಲಿಸುತ್ತಿರುವಿ. ವಿಶ್ವನಾಮಕ ವಿಷ್ಣುವನ್ನು ಸ್ವಾಮಿಯನ್ನಾಗಿಸಿಕೊಂಡು ವಿಶ್ವವನ್ನು ಹೊರುತ್ತಿರುವೆ. ವಿಶ್ವದ ಒಡೆತನ ಪಡೆದಿರುವ ಬ್ರಹ್ಮರುದ್ರಾದಿಗಳೆಲ್ಲರೂ ನಿರಂತರ ನಮಸ್ಕರಿಸುವರು ನಿನಗೆ. ನಿನ್ನನ್ನು ಭಕ್ತಿಯಿಂದ ಪೂಜಿಸುವರು ವಿಶ್ವಕ್ಕೆ ಆಶ್ರಯ ನೀಡುವ ಸಾಮರ್ಥ್ಯ ಪಡೆಯುವರು. ವಿಶ್ವೇಶ್ವರಿ ತ್ವಂ ಪರಿಪಾಸಿ ವಿಶ್ವಂ. ವಿಶ್ವಾತ್ಮಿಕಾ ಧಾರಯಸೀಹ ವಿಶ್ವಂ. ವಿಶ್ವೇಶವಂದ್ಯಾ ಭವತೀ ಭವಂತಿ. ವಿಶ್ವಾಶ್ರಯಾ ಯೇ ತ್ವಯಿ ಭಕ್ತಿನಮ್ರಾಃ – (ಮಾರ್ಕಂಡೇಯ ಪುರಾಣ) ವಿಷ್ಣುವಿನ ಜೊತೆಗೆಯೇ ಆರಾಧಿಸಿದಾಗ ಮಾತ್ರವೇ ಲಕ್ಷ್ಮೀದೇವಿ ಸಂತಸಪಡುವಳು. “ವಿಷ್ಣುನಾ ಸಹಿತಾ ಧ್ಯಾತಾ ಸಾ ಹಿ ತುಷ್ಟಿಂ […]

ಪತಿಯ ಬಿಟ್ಟು ತನ್ನ ಪೂಜಿಸಲು ದುರ್ಗೆಯೊಪ್ಪಳು Read More »

Kolhapur Visit Palimaru

Sri Swamiji’s Kolhapur Visit – Marathi

! श्री हरी वायु गूरूभ्यो नमः !! श्रीमन् मध्वाचार्य मूलमहा संस्थान, श्री ह्रषीकेश तीर्थ साक्षात परंपरेचे श्री पलीमारू मठ, याचे प्रस्तुत पीठाधिपती श्री श्री विद्याधीशतीर्थ यांचा उडुपी येथे पुढील वर्षीपासून पर्याय सुरू होणार आहे. त्यानिमित्त श्री स्वामीजी दिग्वीजय संचार करीत कोल्हापूर येथे दि. 15, 16 व 17/09/2017 (दशमी, एकादशी, द्वादशी) रोजी येणार आहेत. त्यांचा कार्यक्रम:

Sri Swamiji’s Kolhapur Visit – Marathi Read More »

Sri Vidyamanya Teertharu

ಶ್ರೀವಿದ್ಯಾಮಾನ್ಯರು ನಮ್ಮ ಮನೆಯ ಆಧ್ಯಾತ್ಮ ದೀಪವನ್ನು ಹಚ್ಚಿದವರು

ಪ್ರಸಿದ್ಧ ವಿದ್ವಾಂಸರಾದ ಶ್ರೀ ತಾಮ್ರಪರ್ಣೀ ರಾಘವೇಂದ್ರಾಚಾರ್ಯರ ಹರಿಗುರುಗಳ ಸೇವೆಯನ್ನು ಗಮನಿಸಿ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯದ ಸಂದರ್ಭದಲ್ಲಿ “ಪರವಿದ್ಯಾ ಪ್ರವೀಣ” ಎಂದು ಪ್ರಶಸ್ತಿ ನೀಡಿ ಸಂಮಾನಿಸಿ ಗೌರವಿಸಿದ ಸಂದರ್ಭದಲ್ಲಿ ಹೇಳಿದ ಮಾತಿದು.

ಶ್ರೀವಿದ್ಯಾಮಾನ್ಯರು ನಮ್ಮ ಮನೆಯ ಆಧ್ಯಾತ್ಮ ದೀಪವನ್ನು ಹಚ್ಚಿದವರು Read More »

Krishna Boat Man

ದೇವರನ್ನೊಪ್ಪದ ರಾಜಕೀಯಕ್ಕೆ ಏಳ್ಗೆಯಿಲ್ಲ

“ಓ ರಾಜನೇ! ಸಮುದ್ರ ದಾಟಲು ನೌಕೆಯಿದ್ದಂತೆ ಸಂಸಾರ ಸಮುದ್ರ ದಾಟಲಿರುವ ಒಂದೇ ಒಂದು ಉಪಾಯ ಭಗವಂತನ ಜ್ಞಾನ ಮಾತ್ರವೇ. ಅದನ್ನು ನೀನು ಅರಿತಿಲ್ಲ.”

ದೇವರನ್ನೊಪ್ಪದ ರಾಜಕೀಯಕ್ಕೆ ಏಳ್ಗೆಯಿಲ್ಲ Read More »

Vasudeva Krishna

ವಸುದೇವರಾಗಬಲ್ಲೆವೆ?

ಶ್ರೀಕೃಷ್ಣನು ವಸುದೇವನ ಮನೆಯಲ್ಲಿ ಅವತರಿಸುವನು ಎನ್ನುವ ಚತುರ್ಮುಖನ ಮಾತನ್ನು ಭಾಗವತ ಉಲ್ಲೇಖಿಸಿದೆ. ವಸುದೇವಗೃಹೇ ಸಾಕ್ಷಾದ್ ಭಗವಾನ್ ಪುರುಷಃ ಪರಃ ಜನಿಷ್ಯತೇ ಎನ್ನುವುದಾಗಿ ಆ ಮಾತು. ವ್ಯಾಸರ ಈ ವಾಕ್ಯವನ್ನು ನೋಡಿದಾಗ ಸಹಜವಾಗಿಯೇ ಅರ್ಥವಾಗುವುದು ಗೃಹ ಎಂದರೆ ಮನೆ ಎನ್ನುವ ಅರ್ಥ. ವಸುದೇವನ ಮನೆಯಲ್ಲಿ ಕೃಷ್ಣಾವತಾರ ಎಂದು. ಇಷ್ಟೇ ಅಲ್ಲದೇ ‘ಗೃಹ ಶಬ್ದವನ್ನು ಮನೆಯನ್ನು ಮುನ್ನಡೆಸುವ ಮಡದಿಯಲ್ಲೂ ಪ್ರಯೋಗಿಸುವುದಿದೆ. ಗೃಹಿಣೀ ಗೃಹಮುಚ್ಯತೇ ಎನ್ನುವ ಪ್ರಾಚೀನರ ಮಾತೇ ಇದಕ್ಕೆ ಸಾಕ್ಷಿ. ಹಾಗಾಗಿ ವಸುದೇವನ ಗೃಹದಲ್ಲಿ ಅಂದರೆ ಅವನ ಮಡದಿಯಾದ ದೇವಕಿಯಲ್ಲಿ

ವಸುದೇವರಾಗಬಲ್ಲೆವೆ? Read More »