ಕೃಷ್ಣಸಖ

Vidura Neeti

ದಾನ ಮಾಡದವನನ್ನು ಹಾಗೂ ತಪಸ್ಸು ಮಾಡದವನನ್ನು ಏನು ಮಾಡಬೇಕು?

ಸಂಪತ್ತಿದ್ದೂ ದಾನ ಮಾಡದ ಪಿಟ್ಟಾಸಿಯಿಂದ ಸಮಾಜಕ್ಕೇನೂ ಉಪಾಯೋಗವಿಲ್ಲ. ಹಾಗಾಗಿ ಅವನಿರುವುದಕ್ಕಿಂತ ಇಲ್ಲದಿರುವುದೇ ವಾಸಿ. ದಾರಿದ್ರ್ಯ ಎನ್ನುವುದು ಹಲವು ಬಗೆಯದ್ದು.

ದಾನ ಮಾಡದವನನ್ನು ಹಾಗೂ ತಪಸ್ಸು ಮಾಡದವನನ್ನು ಏನು ಮಾಡಬೇಕು? Read More »

Krishna Boat Man

ದೇವರನ್ನೊಪ್ಪದ ರಾಜಕೀಯಕ್ಕೆ ಏಳ್ಗೆಯಿಲ್ಲ

“ಓ ರಾಜನೇ! ಸಮುದ್ರ ದಾಟಲು ನೌಕೆಯಿದ್ದಂತೆ ಸಂಸಾರ ಸಮುದ್ರ ದಾಟಲಿರುವ ಒಂದೇ ಒಂದು ಉಪಾಯ ಭಗವಂತನ ಜ್ಞಾನ ಮಾತ್ರವೇ. ಅದನ್ನು ನೀನು ಅರಿತಿಲ್ಲ.”

ದೇವರನ್ನೊಪ್ಪದ ರಾಜಕೀಯಕ್ಕೆ ಏಳ್ಗೆಯಿಲ್ಲ Read More »

Vasudeva Krishna

ವಸುದೇವರಾಗಬಲ್ಲೆವೆ?

ಶ್ರೀಕೃಷ್ಣನು ವಸುದೇವನ ಮನೆಯಲ್ಲಿ ಅವತರಿಸುವನು ಎನ್ನುವ ಚತುರ್ಮುಖನ ಮಾತನ್ನು ಭಾಗವತ ಉಲ್ಲೇಖಿಸಿದೆ. ವಸುದೇವಗೃಹೇ ಸಾಕ್ಷಾದ್ ಭಗವಾನ್ ಪುರುಷಃ ಪರಃ ಜನಿಷ್ಯತೇ ಎನ್ನುವುದಾಗಿ ಆ ಮಾತು. ವ್ಯಾಸರ ಈ ವಾಕ್ಯವನ್ನು ನೋಡಿದಾಗ ಸಹಜವಾಗಿಯೇ ಅರ್ಥವಾಗುವುದು ಗೃಹ ಎಂದರೆ ಮನೆ ಎನ್ನುವ ಅರ್ಥ. ವಸುದೇವನ ಮನೆಯಲ್ಲಿ ಕೃಷ್ಣಾವತಾರ ಎಂದು. ಇಷ್ಟೇ ಅಲ್ಲದೇ ‘ಗೃಹ ಶಬ್ದವನ್ನು ಮನೆಯನ್ನು ಮುನ್ನಡೆಸುವ ಮಡದಿಯಲ್ಲೂ ಪ್ರಯೋಗಿಸುವುದಿದೆ. ಗೃಹಿಣೀ ಗೃಹಮುಚ್ಯತೇ ಎನ್ನುವ ಪ್ರಾಚೀನರ ಮಾತೇ ಇದಕ್ಕೆ ಸಾಕ್ಷಿ. ಹಾಗಾಗಿ ವಸುದೇವನ ಗೃಹದಲ್ಲಿ ಅಂದರೆ ಅವನ ಮಡದಿಯಾದ ದೇವಕಿಯಲ್ಲಿ

ವಸುದೇವರಾಗಬಲ್ಲೆವೆ? Read More »

Palimaru - Viduraneeti

ಕ್ಷಮಿಸುವ ಎಲ್ಲರೂ ದುರ್ಬಲರಲ್ಲ

ಲೇಖನ : ಕೃಷ್ಣಸಖ ಕ್ಷಮೆ ನೀಡುವವರಲ್ಲಿ ಒಂದೇ ಒಂದು ದೋಷ. ಅದೇನೆಂದರೆ, “ಪ್ರಾಯಃ ಈತ ಕೈಲಾಗದವನಿರಬೇಕು ಅದಕ್ಕೆ ಎಲ್ಲವನ್ನು ಸಹಿಸಿಕೊಳ್ಳುತ್ತಾನೆ” ಎಂದು ಜನ ತಪ್ಪು ತಿಳಿಯುತ್ತಾರೆ ಎನ್ನುವುದು. “ಏಕಃ ಕ್ಷಮವತಾಂ ದೋಷಃ ದ್ವಿತೀಯೋ ನೋಪಪದ್ಯತೇ. | ಯದೇನಂ ಕ್ಷಮಯಾ ಯುಕ್ತಂ ಅಶಕ್ತಂ ಮನ್ಯತೇ ಜನಃ” || – ( ಭಾರತ-ವಿದುರನೀತಿ ) ಕ್ಷಮೆಯಿಂದ ಎಲ್ಲವನ್ನೂ ಗೆಲ್ಲುವುದು ಹೌದಾದರೂ ಜನ ಕ್ಷಮಾಶೀಲನನ್ನು ದುರುಪಯೋಗಿಸಿಕೊಳ್ಳುವುದೇ ಹೆಚ್ಚು. “ನೋಡು ಧೃತರಾಷ್ಟ್ರ ಪಾಂಡವರಿಗೆ ಸಲ್ಲಬೇಕಾದ ಅಧಿಕಾರವನ್ನು ನೀಡಿಬಿಡು. ಅವರಿಗೇನೂ ಮಾಡಿದರೂ ಸಹಿಸಿಕೊಂಡು ನಿನ್ನನ್ನು,

ಕ್ಷಮಿಸುವ ಎಲ್ಲರೂ ದುರ್ಬಲರಲ್ಲ Read More »