Abhinandana by Sri Kaniyur Swamiji

ಅಭಿನಂದನಾ ಸಮರ್ಪಣಾ

ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಶ್ರೀಪಾದರ ಅರವತ್ತು ವರ್ಷದ ಪ್ರಯುಕ್ತ ವಿಶೇಷ “ಅಭಿನಂದನಾ ಸಮರ್ಪಣಾ” ಕಾರ್ಯಕ್ರಮವನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ಶ್ರೀಪಾದರಿಗೆ “ಮುತ್ತಿನ ಅಭಿಷೇಕ” ಮಾಡಲಾಯಿತು ಹಾಗೆ ಅರವತ್ತು ತುಂಬಿದ ಶ್ರೀಪಾದರಿಗೆ ಅರವತ್ತು ಬಗೆಯ ವಸ್ತುಗಳನ್ನೂ ಸಮರ್ಪಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.