Keshava Nama

Keshava Sankeertane

ಶ್ರೀಕೇಶವನಾಮ

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನುದೋಷ ರಾಶಿ ನಾಶ ಮಾಡು ಶ್ರೀಶ ಕೇಶವ ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿನಿನ್ನ ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ||1|| ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವ || 2|| ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನುಇಂದು ಭವದ ಬಂಧ ಬಿಡಿಸು ತಂದೆ ಗೋವಿಂದನೆ ||3|| ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ||4|| […]

ಶ್ರೀಕೇಶವನಾಮ Read More »

Keshava Sankeertane

ಕೇಶವಸಂಕೀರ್ತನ-ಪರಿಕ್ರಮ

ಶ್ರೀಪಲಿಮಾರುಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಶ್ರೀಚೆನ್ನಕೇಶವನ ದಿವ್ಯಸನ್ನಿಧಾನವಾದ ವೇಲಾಪುರಿಯಲ್ಲಿ (ಬೇಲೂರು) 2024ರ ಮೇ 31 ಜೂನ್ 1 ಮತ್ತು 2 ರಂದು ಅವರ 17ನೇ ವರ್ಗದ ಶ್ರೀಮನ್ನ್ಯಾಯಸುಧಾ ಮಂಗಳಮಹೋತ್ಸವವನ್ನು ಆಚರಿಸಲಿದ್ದಾರೆ. ಈ ಸಂದರ್ಭದಲ್ಲಿ, ಶ್ರೀಶ್ರೀಪಾದರು ತಮ್ಮ ಉತ್ತರಾಧಿಕಾರಿಗಳಾದ ಪರಮಪೂಜ್ಯ ಶ್ರೀಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಹಾಗೂ ಸಾವಿರಾರು ಹರಿಭಕ್ತರೊಡನೆ “ಕೇಶವ ಕೀರ್ತನ ಪರಿಕ್ರಮ” ಎಂಬ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಶ್ರೀಪಾದರು, ಪ್ರಪಂಚದ ಎಲ್ಲೆಡೆ ಇರುವ ಆಸ್ತಿಕರ ಮೂಲಕ, 24 ಲಕ್ಷ ಬಾರಿ ಭಗವಂತನ ಕೇಶವಾದಿ 24 ರೂಪಗಳ ಚಿಂತನೆಯೊಂದಿಗೆ

ಕೇಶವಸಂಕೀರ್ತನ-ಪರಿಕ್ರಮ Read More »