ಪಲಿಮಾರು ಗ್ರಾಮದಲ್ಲಿರುವ ಪಲಿಮಾರು ಮಠದಲ್ಲಿ ತತ್ವಸಂಶೋಧನಾಸಂಸತ್ತಿನ ಕಾರ್ಯನಿರ್ವಹಣೆಗೆ ಬೇಕಾಗಿ ನೂತನವಾಗಿ ನಿರ್ಮಿಸಲಾದ “ಪರವಿದ್ಯಾಸದನ”ದಲ್ಲಿ ದಿ-4-3-2016ರಂದು ಅದಮಾರು ಮಠದ ಹಾಗು ಪಲಿಮಾರು ಮಠದ ಪಟ್ಟದ ದೇವರಾದ ಶ್ರೀಕಾಳಿಂಗಮರ್ದನಕೃಷ್ಣ ಹಾಗು ಶ್ರೀರಾಮಚಂದ್ರದೇವರ ಪೂಜೆಯನ್ನು ಅದಮಾರು ಮಠದ ಶ್ರೀ ಶ್ರೀವಿಶ್ವಪ್ರಿಯತೀರ್ಥಶ್ರೀಪಾದರು ಹಾಗು ಪಲಿಮಾರು ಮಠ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನೆರೆವೇರಿಸಿದರು. ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಸಂಸ್ಥೆಯಾದ ತತ್ವಸಂಶೋಧನಾಸಂಸತ್ತಿನ ಕಾರ್ಯಚಟುವಟಿಗೆ ಬೇಕಾಗಿ ನಿರ್ಮಿಸಿದ “ಪರವಿದ್ಯಾಸದನ” ಎಂಬ ನೂತನ ಕಟ್ಟಡವನ್ನು ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀಪಾದರು, ಖ್ಯಾತ ಸಂಗೀತಗಾರಾದ ಶ್ರೀವಿದ್ಯಾಭೂಷಣರು ಹಾಗು