sripalimarumatha

Visit to Bichali (99), Appanacharya (100), Bichali (101), Tungabhadra (102)

Visit to Bichali

ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಮಿಳುನಾಡಿನ ರಾಯರ ಭಕ್ತನಾದ ಅಯ್ಯಪ್ಪ ಎನ್ನುವವರ ಸೇವಾರೂಪವಾಗಿ ಬಿಚ್ಚಾಲೆಯಲ್ಲಿರುವ ಉಗ್ರನರಸಿಂಹದೇವರಿಗೆ, ಪ್ರಾಣದೇವರಿಗೆ ಹಾಗು ಅಪ್ಪಣ್ಣಾಚಾರ್ಯರಿಂದ ಪ್ರತಿಷ್ಠಿತವಾದ ಶ್ರೀಗುರುರಾಘವೇಂದ್ರಸ್ವಾಮಿಗಳ ಏಕಶಿಲಾ ವೃಂದಾವನಕ್ಕೆ ವಾರ್ಷಿಕವಾಗಿ ನಡೆಯುವ ಪಂಚಾಮೃತಸಹಿತ ನಾನಾವಿಧದ ಫಲಗಳ “ಮಹಾಭಿಷೇಕ” ನಡೆಸಿದರು.                                    

Visit to Bichali Read More »

Mantralaya , Visit to Mantralaya, Raghavendra Swamy,  Subhudheendraru

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ

ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಅದಮಾರು ಕಿರಿಯಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿನ್ನೆ ರಾತ್ರಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ “ಗುರುಸಾರ್ವಭೌಮ”ರ ದರ್ಶನ ಪಡೆದರು. ಮಠಕ್ಕೆ ಆಗಮಿಸಿದ ಶ್ರೀಪಾದರೀರ್ವರನ್ನು ಮಂತ್ರಾಲಯ ಮಠದ ಶ್ರೀಪಾದರಾದ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಸ್ವಾಗತಿಸಿದರು.                    

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ Read More »

Calender, 2016, Mysore, SitaRama

ಕ್ಯಾಲಂಡರ್ ಬಿಡುಗಡೆ – 2016

ಮೈಸೂರಿನ ನಿರ್ಮಾಣ್ ಪ್ರಮೋಟರ್ಸ್ ಇದರ ಮಾಲಿಕರಾದ ನಾಗೇಂದ್ರ ಹಾಗು ಗುರುಪ್ರಸಾದ್ ಇವರ ನೇತೃತ್ವದಲ್ಲಿ ರೂಪುಗೊಂಡ ಪಲಿಮಾರು ಮಠದ ಪರಂಪರೆಯಲ್ಲಿ ಪೂಜೆ ಸ್ವೀಕರಿಸುತ್ತಿರುವ ಶ್ರೀರಾಮದೇವರೇ ಮೊದಲಾದ ದೇವರ ಮೂರ್ತಿಗಳ ಛಾಯಾಚಿತ್ರಗಳನ್ನೊಳಗೊಂಡ ಕ್ಯಾಲಂಡರನ್ನು ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.              

ಕ್ಯಾಲಂಡರ್ ಬಿಡುಗಡೆ – 2016 Read More »

Inaugural Function of Panchlingeshwara in Paranthi

ಪಾರಂತಿಯ ಶ್ರೀಪಂಚಲಿಂಗೇಶ್ವರದೇವರ ಪ್ರತಿಷ್ಠಾ ಕಾರ್ಯಕ್ರಮ

ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಕನಸಾದ, ಭೀಮಸೇನದೇವರು ಪ್ರತಿಷ್ಠೆ ಮಾಡಿದ ಐತಿಹಾಸಿಕ ದೇವಾಲಯವಾದ ಪಾರಂತಿಯ ಶ್ರೀಪಂಚಲಿಂಗೇಶ್ವರ ದೇವಾಲಯ ಜೀಣೋದ್ಧಾರಗೊಂಡು ಇಂದು ಬೆಳಿಗ್ಗೆ ಅವರ ಶಿಷ್ಯರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಹಾಗು ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಗರ್ಭಗುಡಿಯಲ್ಲಿ “ಶ್ರೀಪಂಚಲಿಂಗೇಶ್ವರದೇವರ” ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು.                                

ಪಾರಂತಿಯ ಶ್ರೀಪಂಚಲಿಂಗೇಶ್ವರದೇವರ ಪ್ರತಿಷ್ಠಾ ಕಾರ್ಯಕ್ರಮ Read More »

Mahabharata, Pravacahana, Mysore, Mangala, Sabhaprava

ಮಹಾಭಾರತ- ಸಭಾಪರ್ವ ಪ್ರವಚನದ ಮಂಗಳ ಕಾರ್ಯಕ್ರಮ

ಕಳೆದ ಐದು ದಿನಗಳಿಂದ ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ನಡೆಯುತ್ತಿದ್ದ “ಮಹಾಭಾರತ- ಸಭಾಪರ್ವ” ಪ್ರವಚನದ ಮಂಗಳ ಕಾರ್ಯಕ್ರಮ ನಿನ್ನೆ ರಾತ್ರಿ ನಡೆಯಿತು.              

ಮಹಾಭಾರತ- ಸಭಾಪರ್ವ ಪ್ರವಚನದ ಮಂಗಳ ಕಾರ್ಯಕ್ರಮ Read More »

Sahasra Shankha Ksheeraabhisheka at Mysore

ಸಹಸ್ರಶಂಖಕ್ಷೀರಾಭಿಷೇಕ

ಪಲಿಮಾರು ಮಠದ ಪಟ್ಟದ ದೇವರಾದ “ಸೀತಾಂಜನೇಯಲಕ್ಷ್ಮಣಸಮೇತರಾದ ಕೋದಂಡಪಾಣಿ ಶ್ರೀರಾಮಚಂದ್ರದೇವರಿಗೆ” ವಾರ್ಷಿಕವಾಗಿ ನಡೆಯುವ “ಸಹಸ್ರಶಂಖಕ್ಷೀರಾಭಿಷೇಕ” ಇಂದು ಮೈಸೂರು ಟಿ. ನರ್ಸಿಪುರದ ಪವಿತ್ರ ಕ್ಷೇತ್ರವಾದ ಕಾವೇರಿ ತೀರದಲ್ಲಿ ಸೋಸಲೆ ವ್ಯಾಸರಾಜ ಮಠದಲ್ಲಿ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಹಾಗು ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಅಮೃತಹಸ್ತದಿಂದ ನಡೆಯಿತು.                                

ಸಹಸ್ರಶಂಖಕ್ಷೀರಾಭಿಷೇಕ Read More »

13

“ಭಾಗವತ ಏಳನೇ ಸ್ಕಂದ” (ಪ್ರಹ್ಲಾದ ಚರಿತ್ರೆ) ಉಪನ್ಯಾಸ

“ಅಧಿಕಮಾಸ ಜ್ಞಾನಯಜ್ಞ” ಪ್ರಯುಕ್ತ ಉತ್ತರಾದಿಮಠದಲ್ಲಿ ಮೈಸೂರು ರಾಮಚಂದ್ರಾಚಾರ್ಯರಿಂದ ಅಯೋಜಿಸಲ್ಪಟ್ಟು ತಾ-೨೪ ರಿಂದ ಆರಂಭಿಸಿ ಇವತ್ತಿನವರೆಗೆ ಏಳು ದಿನ ನಡೆದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ “ಭಾಗವತ ಏಳನೇ ಸ್ಕಂದ”(ಪ್ರಹ್ಲಾದ ಚರಿತ್ರೆ) ಉಪನ್ಯಾಸ ಕಾರ್ಯಕ್ರಮದ ಮಂಗಳೋತ್ಸವ ಇಂದು ನಡೆಯಿತು.ಈ ಸಂದರ್ಭದಲ್ಲಿ ಶ್ರೀಪಾದರು ಸತ್ಯನಾರಾಯಣಾಚಾರ್ಯರಿಂದ ರಚಿಸಲ್ಪಟ್ಟ “ದೈನಂದಿನ ಆಚರಣೆ” ಎಂಬ ಕೃತಿಯ ಐದನೇ ಬಾರಿಯ ಮುದ್ರಣವನ್ನು ಬಿಡುಗಡೆ ಮಾಡಿದರು. ಇದೇ ಸಮಯದಲ್ಲಿ ರಾಮಚಂದ್ರಾಚಾರ್ಯರು ಶ್ರೀ ಶ್ರೀ ಈಶಪ್ರಿಯತೀರ್ಥರಿಗೆ ಅವರ ಗುರುಗಳಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಭಾವಚಿತ್ರವನ್ನು ಕೊಡುಗೆಯಾಗಿ

“ಭಾಗವತ ಏಳನೇ ಸ್ಕಂದ” (ಪ್ರಹ್ಲಾದ ಚರಿತ್ರೆ) ಉಪನ್ಯಾಸ Read More »